Our Blogs
ಮಹಮ್ಮದ್-ಬಿನ್ – ತುಘಲಕನ ಆಡಳಿತಾತ್ಮಕ ಪ್ರಯೋಗಗಳು
ಹುಚ್ಚುದೊರೆಯೆಂದು ಖ್ಯಾತನಾದ ಮಹಮ್ಮದ್ ಬಿನ್ ತುಗಲಕ್. ಅವನ ಆಡಳಿತಾತ್ಮಕ ಪ್ರಯೋಗಗಳ ಕಾರಣ ಮತ್ತು ಹಿನ್ನೆಲೆಯ ಮೂಲಕ ಅವನ ಅಸಾಧಾರಣ ವ್ಯಕ್ತಿತ್ವದ ಪರಿಚಯ ಮಾಡಿಕೊಳ್ಳಬಹುದು.
ಸ್ತ್ರೀವಾದದ ಅರ್ಥ ಮತ್ತು ಮೂಲ
ಸಾಮಾಜಿಕ, ರಾಜಕೀಯ ಮತ್ತು ಬೌದ್ಧಿಕ ಚಳುವಳಿಯ ಹಿನ್ನೆಲೆಯಲ್ಲಿ ಲಿಂಗ ಸಮಾನತೆಯನ್ನು ಪ್ರತಿಪಾದಿಸುವ ಸ್ತ್ರೀವಾದದ ಅರ್ಥ ಮತ್ತು ಅದರ ಮೂಲ ತಿಳಿಯುವ ಪ್ರಯತ್ನ ಎಲ್ಲರದಾಗಲಿ.
ಜಾತ್ಯಾತೀತತೆಯ ಅರ್ಥ
ಜಾತ್ಯತೀತತೆಯು ರಾಜ್ಯ ಮತ್ತು ಸಾರ್ವಜನಿಕ ಸಂಸ್ಥೆಗಳ ವ್ಯವಹಾರಗಳಿಂದ ಧರ್ಮವನ್ನು ಬೇರ್ಪಡಿಸುವುದನ್ನು ಪ್ರತಿಪಾದಿಸುವ ತತ್ವವಾಗಿದೆ.ಇದು ತಟಸ್ಥತೆಯ ಆದರ್ಶಗಳಲ್ಲಿ ಬೇರೂರಿದೆ.
ಉದಾರವಾದಿ ಸಿದ್ಧಾಂತದ ಅರ್ಥ ಮತ್ತು ತತ್ವಗಳು
ಉದಾರವಾದವು ವೈಯಕ್ತಿಕ ಸ್ವಾತಂತ್ರ್ಯ,ಸಮಾನತೆ ಮತ್ತು ಮಾನವ ಹಕ್ಕುಗಳ ರಕ್ಷಣೆಯ ನಂಬಿಕೆಯ ಮೇಲೆ ನಿಂತಿರುವ ರಾಜಕೀಯ ಮತ್ತು ತಾತ್ವಿಕ ಸಿದ್ಧಾಂತವಾಗಿದೆ. ಅದನ್ನು ತಿಳಿಯೋಣ….
ಪ್ರಜಾಪ್ರಭುತ್ವದ ಅರ್ಥ ಮತ್ತು ಮಹತ್ವ
ಪ್ರಜಾಪ್ರಭುತ್ವ ಪರಿಕಲ್ಪನೆಯು ಆದರ್ಶ ತತ್ವವಾಗಿದ್ದು, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸಮಾನತೆ ಇದರ ಮೂಲಾಧಾರವಾಗಿವೆ. ಅದು ನಮ್ಮ ಬೆಳವಣಿಗೆಯ ಬಂಧ ಎಂಬುದನ್ನು ತಿಳಿಯೋಣ.
ರಾಜಕೀಯ ಸಿದ್ಧಾಂತದ ಅರ್ಥ, ವ್ಯಾಪ್ತಿ ಮತ್ತು ಪ್ರಾಮುಖ್ಯತೆ
ರಾಜಕೀಯ ಸಿದ್ಧಾಂತವು ಸರ್ಕಾರ, ಅಧಿಕಾರ ಮತ್ತು ಸಾಮಾಜಿಕ ಸಂಘಟನೆಯನ್ನು ಅರ್ಥಮಾಡಿಕೊಳ್ಳಲು ವಿಶ್ಲೇಷಣಾತ್ಮಕ ಮತ್ತು ತಾತ್ವಿಕ ಅಡಿಪಾಯವನ್ನು ಒದಗಿಸುತ್ತದೆ. ತಿಳಿದಿದೆಯೇ ?..
ಸಾಮಾಜಿಕ ಚಲನಶೀಲತೆಯ ನಿರ್ಣಾಯಕ ಅಂಶಗಳು: ಉದ್ಯೋಗ ಮತ್ತು ಆದಾಯ
ಸಾಮಾಜಿಕ ಚಲನಶೀಲತೆ ಎಂದರೆ ಸಾಮಾಜಿಕ ಶ್ರೇಣಿಯೊಳಗಿನ ವ್ಯಕ್ತಿಗಳು ಅಥವಾ ಗುಂಪುಗಳ ಚಲನೆ. ನಿರಂತರ ಬದಲಾವಣೆಯ ಸಮಾಜದ ಸದಸ್ಯರಾದ ನಾವು ಇದನ್ನು ಮನಗಾಣಬೇಕು.
ಸಾಮಾಜಿಕ ಚಲನಶೀಲತೆಯ ಅರ್ಥ ಮತ್ತು ವಿಧಗಳು
ಸಾಮಾಜಿಕ ಚಲನಶೀಲತೆ ಎಂದರೆ ಒಂದು ಸಮಾಜದೊಳಗಿನ ವ್ಯಕ್ತಿಗಳು, ಕುಟುಂಬಗಳು ಅಥವಾ ಗುಂಪುಗಳ ಸಾಮಾಜಿಕ ಸ್ಥಾನದಲ್ಲಿನ ಬದಲಾವಣೆ. ಈ ಚಲನೆಯ ಅರ್ಥ ಮತ್ತು ವಿಧಗಳನ್ನು ತಿಳಿಯಿರಿ.
ಸಾಮಾಜಿಕ ಶ್ರೇಣೀಕರಣದ ಅರ್ಥ ಮತ್ತು ವ್ಯಾಖ್ಯಾನ
ಸಾಮಾಜಿಕ ಶ್ರೇಣೀಕರಣವು ಅಧಿಕಾರ, ಸಂಪತ್ತು, ಸ್ಥಾನಮಾನ ಮತ್ತು ಸವಲತ್ತುಗಳಂತಹ ವಿವಿಧ ಮಾನದಂಡಗಳ ಮೇಲೆ ಸಮಾಜವನ್ನು ವಿಭಿನ್ನ ಗುಂಪುಗಳಾಗಿ ವಿಭಜಿಸುವುದನ್ನು ಸೂಚಿಸುತ್ತದೆ.
ಸಾಮಾಜಿಕ ಬದಲಾವಣೆಯ ತಾಂತ್ರಿಕ ಅಂಶಗಳು
ಜೀವನದ ಸಮಸ್ಯೆಗಳನ್ನು ಪರಿಹರಿಸಲು ತಂತ್ರಜ್ಞಾನವು ಸಮಾಜದಲ್ಲಿ ಪರಿವರ್ತಕ ಶಕ್ತಿಯಾಗಿದೆ. ಇದು ಸಮಾಜದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬ ಪರಿಶೋಧನೆಯೇ ಈ ಲೇಖನ
ಸಾಮಾಜಿಕ ಬದಲಾವಣೆಯ ಅರ್ಥ
ಬದಲಾವಣೆಯು ನಿರಂತರ ವಿದ್ಯಮಾನ. ಸಮಾಜವು ಸ್ಥಿರ ವಿದ್ಯಮಾನವಲ್ಲ. ಇದು ಕ್ರಿಯಾತ್ಮಕ ಅಸ್ತಿತ್ವ. ಸಮಾಜ, ಸಾಮಾಜಿಕ ರಚನೆಯು ನಿರಂತರ ಬದಲಾವಣೆಗಳಿಗೆ ಒಳಪಟ್ಟಿರುತ್ತದೆ. ಸಾಮಾಜಿಕ ಬದಲಾವಣೆ ಎಂಬ ಪದವು ಮಾನವ ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಸೂಚಿಸುತ್ತದೆ. ಮೂಲತಃ, ಮಾನವ ಸಂವಹನ ಮತ್ತು ಪರಸ್ಪರ ಸಂಬಂಧಗಳಲ್ಲಿನ ಬದಲಾವಣೆಗಳು ಸಾಮಾಜಿಕ ಬದಲಾವಣೆಯನ್ನು ಸೂಚಿಸುತ್ತವೆ
ಹಣಕಾಸು ನೀತಿ ಎಂದರೇನು?
ಆರ್ಥಿಕತೆಯನ್ನು ನಿರ್ವಹಿಸಲು ಸರ್ಕಾರ ಬಳಸುವ ಸಾಧನವೇ ಹಣಕಾಸು ನೀತಿ. ಅದು ತೆರಿಗೆಯ ಮೂಲಕ ಎಷ್ಟು ಆದಾಯವನ್ನು ಸಂಗ್ರಹಿಸಿ ಮತ್ತು ಅದನ್ನು ಹೇಗೆ ಹಂಚುತ್ತದೆ ಎಂಬುದಾಗಿದೆ.
ಹಣದುಬ್ಬರದ ಅರ್ಥ ಮತ್ತು ಅದರ ವಿಧಗಳು
ಈ ಲೇಖನದಲ್ಲಿ ‘ಹಣದುಬ್ಬರ’ ಅಥವಾ ‘ಹಣದ ಅತಿಪ್ರಸರಣ’ದ ಅರ್ಥ ತಿಳಿದು, ಅದರ ವಿವಿಧ ವ್ಯಾಖ್ಯೆಗಳನ್ನು ಮತ್ತು ಅನೇಕ ವಿಧಗಳನ್ನು ಅಧ್ಯಯನ ಮಾಡಿರಿ.
ಕೇನ್ಸನ ಉದ್ಯೋಗ ಸಿದ್ಧಾಂತ
ಕೇನ್ಸ್ನು ಕ್ರಿ.ಶ. 1936ರಲ್ಲಿ ಪ್ರಕಟವಾದ ತನ್ನ ‘ಉದ್ಯೋಗ, ಬಡ್ಡಿ ಮತ್ತು ಹಣದ ಸಾಮಾನ್ಯ ಸಿದ್ಧಾಂತ’ (General theory of Employment, Interest and Money) ಎಂಬ ಕೃತಿಯಲ್ಲಿ ಸಂಪ್ರದಾಯ ಪಂಥದವರ ಉದ್ಯೋಗ ಸಿದ್ಧಾಂತವನ್ನು ಕಟುವಾಗಿ ಟೀಕಿಸಿದರು. ಇವರು ತಮ್ಮದೇ ಆದಂತಹ ಒಂದು ಹೊಸ ಉದ್ಯೋಗ ಸಿದ್ದಾಂತವನ್ನು ಪ್ರತಿಪಾದಿಸಿದರು. ಕೇನ್ಸ್ರವರು ತಮ್ಮ ಅದ್ವಿತೀಯ ಪಾಂಡಿತ್ಯವನ್ನು ಬಳಸಿ ಒಂದು ಹೊಸ ಮೀಮಾಂಸೆಯಾದ ‘ಸಾಮಾನ್ಯ ಸಿದ್ಧಾಂತ’ವನ್ನು ರಚಿಸಿದರು. ಈ ಕೃತಿಯು ಅರ್ಥಶಾಸ್ತ್ರದ ವಿಚಾರಧಾರೆಯಲ್ಲಿ ಕ್ರಾಂತಿಯನ್ನೆ ಉಂಟುಮಾಡಿದುದಲ್ಲದೇ ಒಂದು ಹೊಸ ಮಾರ್ಗವನ್ನೇ ಹುಟ್ಟುಹಾಕಿತು. ಕೇನ್ಸ್ರವರ ಅರ್ಥಶಾಸ್ತ್ರಕ್ಕೆ ‘ನವೀನ ಅರ್ಥಶಾಸ್ತ್ರ’ (Neo Economics) ಎಂಬ ಹೆಸರು ಸಹ ಇದೆ.
ಉದ್ಯೋಗದ ಶಾಸ್ತ್ರೀಯ ಸಿದ್ಧಾಂತ
ಸಂಪ್ರದಾಯ ಪಂಥದ ಅರ್ಥಶಾಸ್ತ್ರ ಎಂಬ ಪದವನ್ನು ಮೊದಲ ಬಾರಿಗೆ ಕಾರ್ಲಮಾರ್ಕ್ಸ್ ರವರು ಉಪಯೋಗಿಸಿದರು. ಇವರ ಪ್ರಕಾರ ಡೇವಿಡ್ ರಿಕಾರ್ಡೋ ಮತ್ತು ಆತನಿಗಿಂತ ಹಿಂದಿನ ಅರ್ಥಶಾಸ್ತ್ರಜ್ಞರು ಸಂಪ್ರದಾಯ ಪಂಥಕ್ಕೆ ಸೇರುತ್ತಾರೆ. ಕಾರಣ ಅರ್ಥಶಾಸ್ತ್ರದ ತತ್ವಗಳನ್ನು ಇವರು ಮೊದಲ ಬಾರಿಗೆ ಪ್ರತಿಪಾದಿಸಿದ್ದು. ಇವರ ತತ್ವಗಳು ಒಂದಕ್ಕೊಂದು ಪೂರಕವು, ಹೋಲಿಕಾತ್ಮಕವಾಗಿಯೂ ಇರುವುದರಿಂದ ಇವರ ಅಭಿಪ್ರಾಯ ಮತ್ತು ಸಿದ್ಧಾಂತಗಳು ಸಂಪ್ರದಾಯಪಂಥದ ಸಿದ್ಧಾಂತಗಳೆಂದು ಕರೆಯಲ್ಪಡುತ್ತದೆ.














