Our Blogs
Religious life in the Indus Valley Civilization
The religious life of the Indus Valley Civilization reflects a profound connection with nature. The worship of deities such as the Mother Goddess and Pashupati, along with their elaborate burial practices, reveals the civilization’s deep spiritual consciousness and offers valuable insights into the religious and cultural foundations of one of the world’s earliest urban societies.
ಸಿಂಧೂ ಕಣಿವೆ ನಾಗರಿಕತೆಯ ಧಾರ್ಮಿಕ ಜೀವನ
ವಿಶ್ದದ ಹಳೆಯ ಸಿಂಧೂ ಕಣಿವೆ ನಾಗರಿಕತೆಯು ತನ್ನ ಜನರ ಮೌಲ್ಯಗಳು ಮತ್ತು ಕಾಳಜಿಗಳನ್ನು ಪ್ರತಿಬಿಂಬಿಸುವ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳಿಂದ ಶ್ರೀಮಂತವಾಗಿದೆ.
Economic Life of Harappa Civilization
The people of the Indus Civilization shaped their economic life in a way that laid the foundation for future societies.
ಸಿಂದೂ ಬಯಲಿನ ನಾಗರೀಕತೆಯ ಆರ್ಥಿಕ ಜೀವನ
ಸಿಂದೂ ನಾಗರೀಕತೆಯ ಜನರು ವಿವಿಧ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿದ್ದರು. ಇವರು ಭವಿಷ್ಯದ ಸಮಾಜಗಳಿಗೆ ಅಡಿಪಾಯ ಹಾಕುವ ರೀತಿಯಲ್ಲಿ ತಮ್ಮ ಆರ್ಥಿಕ ಜೀವನವನ್ನು ರೂಪಿಸಿಕೊಂಡರು.
Social Life of the Indus Valley Civilization
Discover the well-organized social life of the Indus Civilization — a society known for its disciplined lifestyle that reflected cultural advancement.
ಸಿಂದೂ ಬಯಲಿನ ನಾಗರೀಕತೆಯ ಸಾಮಾಜಿಕ ಜೀವನ
ಹರಪ್ಪಾ ಸಾಮಾಜಿಕ ವ್ಯವಸ್ಥೆಯು ಅವರ ದೈನಂದಿನ ಜೀವನದಲ್ಲಿ ಸೌಂದರ್ಯ ಮತ್ತು ಸಾಮರಸ್ಯವನ್ನು ಗೌರವಿಸುವ ಪ್ರಗತಿಪರ ನಾಗರಿಕತೆಯಾಗಿದೆ. ಅದು ಎಂದೆಂದಿಗೂ ಇತಿಹಾಸಕಾರರನ್ನು ಮಾತ್ರವಲ್ಲದೇ ಜನಸಾಮಾನ್ಯರನ್ನೂ ಆಕರ್ಷಿಸುತ್ತಿದೆ. ಅದರ ಬಗ್ಗೆ ಒಂದು ಇಣುಕು ನೋಟ..
The life and teachings of Gautama Buddha.
Explore the life of Gautama Buddha — his journey from prince to enlightened teacher — and his timeless teachings on truth, peace, and compassion.
ಗೌತಮ ಬುದ್ಧನ ಜೀವನ ಹಾಗೂ ಬೋಧನೆ
ಏಷ್ಯಾದ ಬೆಳಕು ಎಂದು ಹೆಸರಾದ ಗೌತಮಬುದ್ಧ ಬೌದ್ಧ ಧರ್ಮದ ಸ್ಥಾಪಕ. ಸತ್ಯ, ಶಾಂತಿ ಮತ್ತು ಕರುಣೆಯ ಕುರಿತು ಅವರ ಕಾಲಾತೀತ ಬೋಧನೆಗಳನ್ನು ತಿಳಿಯಿರಿ.
ಅಶೋಕ ಧಮ್ಮ
ತನ್ನ ಶಾಸನಗಳಲ್ಲಿ ಕೆತ್ತಿಸಿದ ಮೂಲಭೂತ ತತ್ವಗಳೇ ಅಶೋಕ ಧಮ್ಮವಾಗಿದ್ದು ಮನುಷ್ಯ-ಮನುಷ್ಯನಾಗಿ ಬಾಳಬೇಕಾದ ನೀತಿ ಸಂಹಿತೆಗಳಾಗಿವೆ. ಬನ್ನಿ ಇದನ್ನು ತಿಳಿಯೋಣ..
ಭಾರತದಲ್ಲಿ ಪೋರ್ಚುಗೀಸರು
ಭಾರತಕ್ಕೆ ಹೊಸ ಸಮುದ್ರಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸಿದ ಮೊದಲ ಯುರೋಪಿಯನ್ನರೆಂದರೆ ಪೋರ್ಚುಗೀಸರು. ಕ್ರಿ.ಶ. 1498ರಲ್ಲಿ ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿದ ಪ್ರಥಮ ಪೋರ್ಚುಗೀಸ್ ನಾವಿಕನೆಂದರೆ ವಾಸ್ಕೋ-ಡ-ಗಾಮಾ. ಈತನ ಭೂ ಅನ್ವೇಷಣೆಯ ನಂತರ ಭಾರತಕ್ಕೆ ಪೋರ್ಚುಗೀಸರು ಡಚ್ಚರು, ಫ್ರೆಂಚರು ಹಾಗೂ ಇಂಗ್ಲೀಷರು ಒಬ್ಬೊಬ್ಬರಾಗಿ ಆಗಮಿಸಿದರು
ಶಿವಾಜಿಯ ಆಡಳಿತ ಪದ್ಧತಿ
ದಕ್ಷ ಆಡಳಿತಗಾರ,ರಾಜನೀತಿ ನಿಪುಣನಾಗಿದ್ದ ಶಿವಾಜಿಯು ನಿರಂಕುಶಾಧಿಕಾರಿಯಂತೆ ವರ್ತಿಸಲಿಲ್ಲ. ಪ್ರಜೆಗಳ ಕಲ್ಯಾಣದಲ್ಲಿಯೇ ತೃಪ್ತಿ ಕಾಣುತ್ತಿದ್ದ ಅವನ ಬಗ್ಗೆ ಒಂದು ಪಕ್ಷಿನೋಟ.
ಅಕ್ಬರನ ಧಾರ್ಮಿಕ ಹಾಗೂ ರಜಪೂತ್ ನೀತಿ
ಭಾರತವನ್ನಾಳಿದ ಮುಸ್ಲಿಂ ಚಕ್ರವರ್ತಿಗಳಲ್ಲಿ ಅಕ್ಬರ್ ಅತ್ಯಂತ ಶ್ರೇಷ್ಠ ದೊರೆಯಾಗಿದ್ದನು. ಇವನು ಉದಾರವಾದಿ, ಧಾರ್ಮಿಕ ಸಹಿಷ್ಣು ಎಲ್ಲಕ್ಕಿಂತ ಮಿಗಿಲಾಗಿ ಬಡವರ ಬಗ್ಗೆ ಪ್ರೀತಿ ಹಾಗೂ ಅನುಕಂಪವುಳ್ಳವನಾಗಿದ್ದನು. ಅಕ್ಬರನ ತಾಯಿ ಪರ್ಶಿಯನ್ ವಿದ್ವಾಂಸಳಾಗಿದ್ದು ಆಕೆ ಅಕ್ಬರನಲ್ಲಿ ಸಹಿಷ್ಣುತಾ ಭಾವನೆಗಳನ್ನು ಬಿತ್ತಿದಳು. ಅಕ್ಬರನ ಹೆಂಡತಿ ಅಕ್ಬರನಲ್ಲಿ ಧಾರ್ಮಿಕ ಮನೋಭಾವನೆಗಳನ್ನು ಮೂಡಿಸಿದ್ದಳು. ಇವನು ಸೂಫಿ ಸಂತರಿಂದ ಪ್ರಭಾವಿತನಾಗಿದ್ದನು. ಹೀಗಾಗಿ ಅವನು ರಾಜ್ಯದ ವಿವಿಧ ಧರ್ಮಗಳ ತಿರುಳನ್ನು ಅರ್ಥಮಾಡಿಕೊಳ್ಳ ಬಯಸಿದ್ದನು
ರಜಪೂತರ ಕೊಡುಗೆಗಳು
ರಜಪೂತರು ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಅವರು ಭಾರತದ ಇತಿಹಾಸ ದಲ್ಲಿ ಶಾಶ್ವತವಾದ ಗುರುತನ್ನು ಬಿಟ್ಟು ಹೋಗಿದ್ದಾರೆ.
ಮಹಾತ್ಮ ಕಬೀರ್ ಮತ್ತು ಗುರುನಾನಕರು
ಕಬೀರ್ ಮತ್ತು ಗುರುನಾನಕ್ ಇಬ್ಬರೂ ಮಧ್ಯಕಾಲೀನ ಭಾರತದ ಮಹಾನ್ ಸಂತರು ಹಾಗೂ ಸಮಾಜ ಸುಧಾರಕರಾಗಿದ್ದಾರೆ. ಇವರ ಜೀವನ ಮತ್ತು ಬೋಧನೆಯನ್ನು ತಿಳಿಯಿರಿ
ಶ್ರೀ ಕೃಷ್ಣದೇವರಾಯನ ಸಾಧನೆಗಳು
ಕೃಷ್ಣದೇವರಾಯ ವಿಜಯನಗರ ಅರಸರಲ್ಲಿಯೇ ಶ್ರೇಷ್ಠದೊರೆ ಎಂದು ಪ್ರಸಿದ್ಧನಾಗಿದ್ದಾನೆ. ಸುಮಾರು 20 ವರ್ಷಗಳ ಕಾಲದ ಇವನ ಆಳ್ವಿಕೆ ವಿಜಯನಗರದ ಸುವರ್ಣಯುಗ. ನಿಮಗೊಂದು ಪಕ್ಷಿನೋಟ.











