ಪ್ರಾಚೀನ ಭಾರತೀಯ ಇತಿಹಾಸ
- ಇತಿಹಾಸದ ಮೇಲೆ ಭೂಗೋಳದ ಪ್ರಭಾವ
- ಆಧಾರಗಳು
- ಪೂರ್ವ ಇತಿಹಾಸ
- ಸಿಂಧೂ ಕಣಿವೆ ನಾಗರಿಕತೆ
- ವೇದಕಾಲ
- ಹೊಸ ಧರ್ಮದ ಉದಯ
- ಮೌರ್ಯರು
- ಕುಶಾನರು
- ಗುಪ್ತರು
- ವರ್ಧನರು
- ಬಾದಾಮಿ ಚಾಲುಕ್ಯರು
- ರಾಷ್ಟ್ರಕೂಟರು
- ಚೋಳರು
- ಪಲ್ಲವರು
- ಸಂಗಂ ಸಾಹಿತ್ಯ
- ಸಿಂಧ್ ಮೇಲೆ ಅರಬ್ ಆಕ್ರಮಣ
- ಘಜ್ನಿ ಮತ್ತು ಘೋರಿಯ ಆಕ್ರಮಣಗಳು
ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ
ಭಾರತವು ತನ್ನ ವಿಶಿಷ್ಟ ಭೌಗೋಳಿಕತೆಯಿಂದಾಗಿ ವೈಶಿಷ್ಟ್ಯಪೂರ್ಣ ಇತಿಹಾಸವನ್ನು ಬೆಳೆಸಿಕೊಂಡಿದ್ದು, ವೈವಿಧ್ಯತೆಯು ಇತಿಹಾಸವನ್ನು ಹೇಗೆ ರೂಪಿಸಿದೆ ಎಂಬುದನ್ನು ಪರಿಶೀಲಿಸಿ.
ಭಾರತೀಯ ಇತಿಹಾಸದ ರಚನೆಗೆ ಪ್ರಾಚೀನ ಮೂಲಗಳ ಪ್ರಾಮುಖ್ಯತೆ
ಭಾರತದ ವಿಶಾಲವಾದ – ಸಂಕೀರ್ಣವಾದ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಮೂಲಾಧಾರಗಳು ಬಹುಮುಖ್ಯವಾಗಿದ್ದು, ಭಾರತೀಯ ಇತಿಹಾಸದ ರಚನೆಗೆ ಅಮೂಲ್ಯವಾದ ಕೊಡುಗೆ ನೀಡುತ್ತವೆ.
ಭಾರತೀಯ ಇತಿಹಾಸದಲ್ಲಿ ನವಶಿಲಾಯುಗದ ಅವಧಿ
ಭಾರತದಲ್ಲಿ ನವಶಿಲಾಯುಗವು ಕೃಷಿ, ಮೃಗಪಾಲನೆ ಮತ್ತು ಗ್ರಾಮನೆಲೆಗಳ ಮೂಲಕ ಮಾನವ ಸಮಾಜದ ಹೊಸ ಅಧ್ಯಾಯವನ್ನು ಆರಂಭಿಸಿದ ಪರಿವರ್ತನೆಯ ಯುಗಕ್ಕೆ ನಾಂದಿಯಾಯಿತು.
ಸಿಂಧೂ ಕಣಿವೆ ನಾಗರಿಕತೆಯ ಧಾರ್ಮಿಕ ಜೀವನ
ವಿಶ್ದದ ಹಳೆಯ ಸಿಂಧೂ ಕಣಿವೆ ನಾಗರಿಕತೆಯು ತನ್ನ ಜನರ ಮೌಲ್ಯಗಳು ಮತ್ತು ಕಾಳಜಿಗಳನ್ನು ಪ್ರತಿಬಿಂಬಿಸುವ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳಿಂದ ಶ್ರೀಮಂತವಾಗಿದೆ.
ಸಿಂದೂ ಬಯಲಿನ ನಾಗರೀಕತೆಯ ಆರ್ಥಿಕ ಜೀವನ
ಸಿಂದೂ ನಾಗರೀಕತೆಯ ಜನರು ವಿವಿಧ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿದ್ದರು. ಇವರು ಭವಿಷ್ಯದ ಸಮಾಜಗಳಿಗೆ ಅಡಿಪಾಯ ಹಾಕುವ ರೀತಿಯಲ್ಲಿ ತಮ್ಮ ಆರ್ಥಿಕ ಜೀವನವನ್ನು ರೂಪಿಸಿಕೊಂಡರು.
ಸಿಂದೂ ಬಯಲಿನ ನಾಗರೀಕತೆಯ ಸಾಮಾಜಿಕ ಜೀವನ
ಹರಪ್ಪಾ ಸಾಮಾಜಿಕ ವ್ಯವಸ್ಥೆಯು ಅವರ ದೈನಂದಿನ ಜೀವನದಲ್ಲಿ ಸೌಂದರ್ಯ ಮತ್ತು ಸಾಮರಸ್ಯವನ್ನು ಗೌರವಿಸುವ ಪ್ರಗತಿಪರ ನಾಗರಿಕತೆಯಾಗಿದೆ. ಅದು ಎಂದೆಂದಿಗೂ ಇತಿಹಾಸಕಾರರನ್ನು ಮಾತ್ರವಲ್ಲದೇ ಜನಸಾಮಾನ್ಯರನ್ನೂ ಆಕರ್ಷಿಸುತ್ತಿದೆ. ಅದರ ಬಗ್ಗೆ ಒಂದು ಇಣುಕು ನೋಟ..
ಸಿಂಧೂ ನಾಗರಿಕತೆಯ ನಗರ ಯೋಜನೆ
ಸಿಂಧೂ ಬಯಲಿನ ನಾಗರೀಕತೆ ಸುಧಾರಿತ ನಗರ ಯೋಜನೆಯ ಮೂಲಕ ಚೌಕಟ್ಟಾದ ಬೀದಿಗಳು, ಒಳಚರಂಡಿ ವ್ಯವಸ್ಥೆ ಹಾಗೂ ಸುವ್ಯವಸ್ಥಿತ ಕಟ್ಟಡಗಳಿಂದ ವಿಶ್ವಕ್ಕೆ ಬೆರಗು ಹುಟ್ಟಿಸಿದೆ.
ಪೂರ್ವವೈದಿಕ ಕಾಲ
ಪೂರ್ವ ವೈದಿಕ ಕಾಲದ ದೈನಂದಿನ ಚಿತ್ರಣವು, ಪ್ರಾಚೀನ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಭಾಗವಾಗಿದ್ದು ಇದರ ಮಹತ್ವದ ಮೇಲೊಂದು ಅವಲೋಕನ.
ಗೌತಮ ಬುದ್ಧನ ಜೀವನ ಹಾಗೂ ಬೋಧನೆ
ಏಷ್ಯಾದ ಬೆಳಕು ಎಂದು ಹೆಸರಾದ ಗೌತಮಬುದ್ಧ ಬೌದ್ಧ ಧರ್ಮದ ಸ್ಥಾಪಕ. ಸತ್ಯ, ಶಾಂತಿ ಮತ್ತು ಕರುಣೆಯ ಕುರಿತು ಅವರ ಕಾಲಾತೀತ ಬೋಧನೆಗಳನ್ನು ತಿಳಿಯಿರಿ.
ಮಹಾವೀರನ ಜೀವನ ಮತ್ತು ಬೋಧನೆಗಳು: ಜೈನ ಧರ್ಮದ 24 ನೇತೀರ್ಥಂಕರ
ಮಹಾವೀರನು ಅಹಿಂಸಾ, ಸತ್ಯ ಮತ್ತು ತ್ಯಾಗದ ಮಾರ್ಗವನ್ನು ಬೋಧಿಸಿ ಮಾನವತೆಯ ನೈತಿಕ ದೀಪಸ್ತಂಭನಾಗಿ ಪರಿಣಮಿಸಿದ ಮಹಾನ್ ತತ್ವಜ್ಞಾನಿ. ಅವನನ್ನು ತಿಳಿಯೋಣ ಬನ್ನಿ.
ಅಶೋಕ ಧಮ್ಮ
ತನ್ನ ಶಾಸನಗಳಲ್ಲಿ ಕೆತ್ತಿಸಿದ ಮೂಲಭೂತ ತತ್ವಗಳೇ ಅಶೋಕ ಧಮ್ಮವಾಗಿದ್ದು ಮನುಷ್ಯ-ಮನುಷ್ಯನಾಗಿ ಬಾಳಬೇಕಾದ ನೀತಿ ಸಂಹಿತೆಗಳಾಗಿವೆ. ಬನ್ನಿ ಇದನ್ನು ತಿಳಿಯೋಣ..
ಅಶೋಕನ ಜೀವನ ಮತ್ತು ಸಾಧನೆಗಳು
ಪ್ರಾಚೀನ ಭಾರತದಲ್ಲಿ ಆಳ್ವಿಕೆ ನಡೆಸಿದ ಶ್ರೇಷ್ಟ ಸಾಮ್ರಾಟರಲ್ಲಿ ಅಶೋಕ ಪ್ರಮುಖನಾಗಿದ್ದಾನೆ. ಇವನ ವ್ಯಕ್ತಿತ್ವ ವಿಶ್ವದ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿದೆ.
ಕಲೆ ಮತ್ತು ವಾಸ್ತುಶಿಲ್ಪಕ್ಕೆ ಮೌರ್ಯರ ಕೊಡುಗೆಗಳು (ಮೌರ್ಯ ಪರಂಪರೆ)
ಮೌರ್ಯ ಸಾಮ್ರಾಜ್ಯವು ಕಲೆ ಮತ್ತು ವಾಸ್ತುಶಿಲ್ಪಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದೆ. ಅವರ ವಿಶಿಷ್ಟತೆಯು ಸಾಮ್ರಾಜ್ಯದ ಭವ್ಯತೆಯ ಪ್ರತಿಬಿಂಬದೊಳಗೊಂದು ಪ್ರವೇಶವಾಗಿದೆ.
ಕುಶಾನರ ಸಾಂಸ್ಕೃತಿಕ ಕೊಡುಗೆಗೆಳು
ಮೂಲತಃ ವಿದೇಶಿಯರಾದ ಕುಶಾನರು ಪ್ರಾಚೀನ ಭಾರತದಲ್ಲಿ ನೆಲಸಿ ಸಾಹಿತ್ಯದಿಂದ ವಾಸ್ತುಶಿಲ್ಪದವರೆಗೆ ಅಪಾರವಾದ ಸಾಂಸ್ಕೃತಿಕ ಕೊಡುಗೆಗಳನ್ನು ನೀಡಿ ಅಜರಾಮರರಾಗಿದ್ದಾರೆ.
ಗುಪ್ತರ ಸುವರ್ಣಯುಗ
ಗುಪ್ತರ ಕಾಲವನ್ನು ಸುವರ್ಣಯುಗವೆಂದು ಕರೆಯುತ್ತಾರೆ. ಗುಪ್ತರ ಕಾಲದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಅತ್ಯದ್ಭುತ ಪ್ರಗತಿಯೇ ಇದಕ್ಕೆ ಕಾರಣವಾಗಿದೆ.
ವರ್ಧನರ ಸಾಹಿತ್ಯ
ಉತ್ತರ ಭಾರತವನ್ನಾಳಿದ ವರ್ದನರು ಕವಿ-ಕಲಾವಿದರಿಗೆ,ಸಾಹಿತ್ಯಕೋವಿದರಿಗೆ ಆಶ್ರಯದಾತರಾಗಿದ್ದರು. ಅದರಲ್ಲೂ ಹರ್ಷವರ್ಧನನು ಎಲ್ಲರಿಗೂ ಆದರ್ಶಪ್ರಾಯ ವಿದ್ವಾಂಸನಾಗಿದ್ದನು.
ಕಲೆ ಮತ್ತು ವಾಸ್ತುಶಿಲ್ಪಕ್ಕೆ ಬಾದಾಮಿ ಚಾಲುಕ್ಯರ ಕೊಡುಗೆಗಳು
ದಕ್ಷಿಣ ಭಾರತದ ಇತಿಹಾಸದಲ್ಲಿ ಬಾದಾಮಿ ಚಾಲುಕ್ಯರು ಗಮನಾರ್ಹ ಪ್ರಭಾವ ಬೀರಿದ್ದು, ಕಲೆ ಮತ್ತು ವಾಸ್ತುಶಿಲ್ಪಕ್ಕೆ ಅವರ ಅನನ್ಯ ಕೊಡುಗೆಗಳ ಯಶೋಗಾಥೆಯನ್ನು ತಿಳಿಯಿರಿ.
ಅಮೋಘವರ್ಷ : ದಕ್ಷಿಣದ ಅಶೋಕ
ಪ್ರಾಚೀನ ಭಾರತದ ಪ್ರಮುಖ ಅರಸನಾದ, ಕ್ರಿ.ಶ 814 ರಿಂದ 878 ವರೆಗೆ ಆಳಿದ ರಾಷ್ಟ್ರಕೂಟ ರಾಜವಂಶದ ಪ್ರಮುಖ ಆಡಳಿತಗಾರನಾದ ಅಮೋಘವರ್ಷನ ಇತಿಹಾಸವು ವರ್ಣರಂಜಿತವಾಗಿದೆ.
ಚೋಳರ ಕಾಲದ ಗ್ರಾಮಾಡಳಿತ
ಉತ್ತರ ಮೇರೂರು ಶಾಸನದ ಒಳನೋಟಗಳ ಮೂಲಕ ಚೋಳರ ಕಾಲದ ಗ್ರಾಮಾಡಳಿತ ಮತ್ತು ಅದರ ಸದಸ್ಯರ ಅರ್ಹತೆ- ಅನರ್ಹತೆ ಹಾಗೂ ಕರ್ತವ್ಯಗಳಲ್ಲದೇ ಆಡಳಿತದ ವಿಶಿಷ್ಟ ಅಂಶಗಳನ್ನು ಗಮನಿಸಿ
ಪಲ್ಲವರ ಕಲೆ ಮತ್ತು ವಾಸ್ತುಶಿಲ್ಪ
ಪಲ್ಲವ ರಾಜನು ಕಲೋಪಾಸಕರಾಗಿದ್ದು ಕಲೆ ಮತ್ತು ವಾಸ್ತುಶಿಲ್ಪಕ್ಕೆ ಅಪಾರ ಪ್ರೋತ್ಸಾಹ ನೀಡಿದರು. ಪರಿಣಾಮವಾಗಿ ಭಾರತೀಯ ಕಲಾಚರಿತ್ರೆಯಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು.
ಸಂಘಂ ಯುಗ ಅಥವಾ ಸಂಘಂ ಸಾಹಿತ್ಯ
ಸಾಹಿತ್ಯದಲ್ಲಿ ಸಂಘಂ ಯುಗ ಅಥವಾ ಸಂಘಂ ಸಾಹಿತ್ಯದ ಮಹತ್ವವನ್ನು ಅರಿಯಿರಿ. ಸಂಘಂ ಸಾಹಿತ್ಯದ ವೈವಿಧ್ಯತೆಯನ್ನು ಹಾಗೂ ಅದರ ಸವಿಯನ್ನು ಸವಿಯಿರಿ.
ಸಿಂಧ್ನ ಅರಬ್ ಆಕ್ರಮಣ (ಕ್ರಿ.ಶ 711 )
ಸಿಂದ್ ಪ್ರದೇಶದ ಮೇಲೆ ಅರಬ್ ಆಕ್ರಮಣದ (ಕ್ರಿ.ಶ 711 ) ಮಹತ್ವವನ್ನು ಮತ್ತು ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಅದರ ಪ್ರಭಾವವನ್ನು ಅನ್ವೇಷಿಸಿ.
ಘೋರಿ ಮಹಮ್ಮದನ ಆಕ್ರಮಣಗಳು ಮತ್ತು ಅವುಗಳ ಪರಿಣಾಮಗಳು
12 ನೇ ಶತಮಾನದಲ್ಲಿ ಉತ್ತರ ಭಾರತದ ಇತಿಹಾಸದ ಮೇಲೆ ಮಹಮ್ಮದ್ ಘೋರಿಯ ಆಕ್ರಮಣಗಳನ್ನು ಗಮನಿಸಿ ಮತ್ತು ಅವುಗಳ ಪರಿಣಾಮಗಳನ್ನು ಅಧ್ಯಯನ ಮಾಡಿರಿ






















