ಪ್ರಾಚೀನ ಭಾರತೀಯ ಇತಿಹಾಸ

ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ
ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ

ಭಾರತವು ತನ್ನ ವಿಶಿಷ್ಟ ಭೌಗೋಳಿಕತೆಯಿಂದಾಗಿ ವೈಶಿಷ್ಟ್ಯಪೂರ್ಣ ಇತಿಹಾಸವನ್ನು ಬೆಳೆಸಿಕೊಂಡಿದ್ದು, ವೈವಿಧ್ಯತೆಯು ಇತಿಹಾಸವನ್ನು ಹೇಗೆ ರೂಪಿಸಿದೆ ಎಂಬುದನ್ನು ಪರಿಶೀಲಿಸಿ.

read more

ಭಾರತೀಯ ಇತಿಹಾಸದ ರಚನೆಗೆ ಪ್ರಾಚೀನ ಮೂಲಗಳ ಪ್ರಾಮುಖ್ಯತೆ
ಭಾರತೀಯ ಇತಿಹಾಸದ ರಚನೆಗೆ ಪ್ರಾಚೀನ ಮೂಲಗಳ ಪ್ರಾಮುಖ್ಯತೆ

ಭಾರತದ ವಿಶಾಲವಾದ – ಸಂಕೀರ್ಣವಾದ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಮೂಲಾಧಾರಗಳು ಬಹುಮುಖ್ಯವಾಗಿದ್ದು, ಭಾರತೀಯ ಇತಿಹಾಸದ ರಚನೆಗೆ ಅಮೂಲ್ಯವಾದ ಕೊಡುಗೆ ನೀಡುತ್ತವೆ.

read more
ಭಾರತೀಯ ಇತಿಹಾಸದಲ್ಲಿ ನವಶಿಲಾಯುಗದ ಅವಧಿ
ಭಾರತೀಯ ಇತಿಹಾಸದಲ್ಲಿ ನವಶಿಲಾಯುಗದ ಅವಧಿ

ಭಾರತದಲ್ಲಿ ನವಶಿಲಾಯುಗವು ಕೃಷಿ, ಮೃಗಪಾಲನೆ ಮತ್ತು ಗ್ರಾಮನೆಲೆಗಳ ಮೂಲಕ ಮಾನವ ಸಮಾಜದ ಹೊಸ ಅಧ್ಯಾಯವನ್ನು ಆರಂಭಿಸಿದ ಪರಿವರ್ತನೆಯ ಯುಗಕ್ಕೆ ನಾಂದಿಯಾಯಿತು.

read more
ಸಿಂಧೂ ನಾಗರಿಕತೆಯ ನಗರ ಯೋಜನೆ
ಸಿಂಧೂ ನಾಗರಿಕತೆಯ ನಗರ ಯೋಜನೆ

ಸಿಂಧೂ ಬಯಲಿನ ನಾಗರೀಕತೆ ಸುಧಾರಿತ ನಗರ ಯೋಜನೆಯ ಮೂಲಕ ಚೌಕಟ್ಟಾದ ಬೀದಿಗಳು, ಒಳಚರಂಡಿ ವ್ಯವಸ್ಥೆ ಹಾಗೂ ಸುವ್ಯವಸ್ಥಿತ ಕಟ್ಟಡಗಳಿಂದ ವಿಶ್ವಕ್ಕೆ ಬೆರಗು ಹುಟ್ಟಿಸಿದೆ.

read more
ಮಹಾವೀರನ ಜೀವನ ಮತ್ತು ಬೋಧನೆಗಳು: ಜೈನ ಧರ್ಮದ 24 ನೇತೀರ್ಥಂಕರ
ಮಹಾವೀರನ ಜೀವನ ಮತ್ತು ಬೋಧನೆಗಳು: ಜೈನ ಧರ್ಮದ 24 ನೇತೀರ್ಥಂಕರ

ಮಹಾವೀರನು ಅಹಿಂಸಾ, ಸತ್ಯ ಮತ್ತು ತ್ಯಾಗದ ಮಾರ್ಗವನ್ನು ಬೋಧಿಸಿ ಮಾನವತೆಯ ನೈತಿಕ ದೀಪಸ್ತಂಭನಾಗಿ ಪರಿಣಮಿಸಿದ ಮಹಾನ್ ತತ್ವಜ್ಞಾನಿ. ಅವನನ್ನು ತಿಳಿಯೋಣ ಬನ್ನಿ.

read more
ಅಶೋಕನ ಜೀವನ ಮತ್ತು ಸಾಧನೆಗಳು
ಅಶೋಕನ ಜೀವನ ಮತ್ತು ಸಾಧನೆಗಳು

ಪ್ರಾಚೀನ ಭಾರತದಲ್ಲಿ ಆಳ್ವಿಕೆ ನಡೆಸಿದ ಶ್ರೇಷ್ಟ ಸಾಮ್ರಾಟರಲ್ಲಿ ಅಶೋಕ ಪ್ರಮುಖನಾಗಿದ್ದಾನೆ. ಇವನ ವ್ಯಕ್ತಿತ್ವ ವಿಶ್ವದ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿದೆ. 

read more
ಕಲೆ ಮತ್ತು ವಾಸ್ತುಶಿಲ್ಪಕ್ಕೆ ಮೌರ್ಯರ ಕೊಡುಗೆಗಳು (ಮೌರ್ಯ ಪರಂಪರೆ)
ಕಲೆ ಮತ್ತು ವಾಸ್ತುಶಿಲ್ಪಕ್ಕೆ ಮೌರ್ಯರ ಕೊಡುಗೆಗಳು (ಮೌರ್ಯ ಪರಂಪರೆ)

ಮೌರ್ಯ ಸಾಮ್ರಾಜ್ಯವು ಕಲೆ ಮತ್ತು ವಾಸ್ತುಶಿಲ್ಪಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದೆ. ಅವರ ವಿಶಿಷ್ಟತೆಯು ಸಾಮ್ರಾಜ್ಯದ ಭವ್ಯತೆಯ ಪ್ರತಿಬಿಂಬದೊಳಗೊಂದು ಪ್ರವೇಶವಾಗಿದೆ.

read more

ಕುಶಾನರ ಸಾಂಸ್ಕೃತಿಕ ಕೊಡುಗೆಗೆಳು
ಕುಶಾನರ ಸಾಂಸ್ಕೃತಿಕ ಕೊಡುಗೆಗೆಳು

ಮೂಲತಃ ವಿದೇಶಿಯರಾದ ಕುಶಾನರು ಪ್ರಾಚೀನ ಭಾರತದಲ್ಲಿ ನೆಲಸಿ ಸಾಹಿತ್ಯದಿಂದ ವಾಸ್ತುಶಿಲ್ಪದವರೆಗೆ ಅಪಾರವಾದ ಸಾಂಸ್ಕೃತಿಕ ಕೊಡುಗೆಗಳನ್ನು ನೀಡಿ ಅಜರಾಮರರಾಗಿದ್ದಾರೆ.

read more

ಗುಪ್ತರ ಸುವರ್ಣಯುಗ
ಗುಪ್ತರ ಸುವರ್ಣಯುಗ

ಗುಪ್ತರ ಕಾಲವನ್ನು ಸುವರ್ಣಯುಗವೆಂದು ಕರೆಯುತ್ತಾರೆ. ಗುಪ್ತರ ಕಾಲದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಅತ್ಯದ್ಭುತ ಪ್ರಗತಿಯೇ ಇದಕ್ಕೆ ಕಾರಣವಾಗಿದೆ.

read more
ವರ್ಧನರ ಸಾಹಿತ್ಯ
ವರ್ಧನರ ಸಾಹಿತ್ಯ

ಉತ್ತರ ಭಾರತವನ್ನಾಳಿದ ವರ್ದನರು ಕವಿ-ಕಲಾವಿದರಿಗೆ,ಸಾಹಿತ್ಯಕೋವಿದರಿಗೆ ಆಶ್ರಯದಾತರಾಗಿದ್ದರು. ಅದರಲ್ಲೂ ಹರ್ಷವರ್ಧನನು ಎಲ್ಲರಿಗೂ ಆದರ್ಶಪ್ರಾಯ ವಿದ್ವಾಂಸನಾಗಿದ್ದನು.

read more
ಕಲೆ ಮತ್ತು ವಾಸ್ತುಶಿಲ್ಪಕ್ಕೆ ಬಾದಾಮಿ ಚಾಲುಕ್ಯರ ಕೊಡುಗೆಗಳು
ಕಲೆ ಮತ್ತು ವಾಸ್ತುಶಿಲ್ಪಕ್ಕೆ ಬಾದಾಮಿ ಚಾಲುಕ್ಯರ ಕೊಡುಗೆಗಳು

ದಕ್ಷಿಣ ಭಾರತದ ಇತಿಹಾಸದಲ್ಲಿ ಬಾದಾಮಿ ಚಾಲುಕ್ಯರು ಗಮನಾರ್ಹ ಪ್ರಭಾವ ಬೀರಿದ್ದು, ಕಲೆ ಮತ್ತು ವಾಸ್ತುಶಿಲ್ಪಕ್ಕೆ ಅವರ ಅನನ್ಯ ಕೊಡುಗೆಗಳ ಯಶೋಗಾಥೆಯನ್ನು ತಿಳಿಯಿರಿ.

read more
ಅಮೋಘವರ್ಷ : ದಕ್ಷಿಣದ ಅಶೋಕ
ಅಮೋಘವರ್ಷ : ದಕ್ಷಿಣದ ಅಶೋಕ

ಪ್ರಾಚೀನ ಭಾರತದ ಪ್ರಮುಖ ಅರಸನಾದ, ಕ್ರಿ.ಶ 814 ರಿಂದ 878 ವರೆಗೆ ಆಳಿದ ರಾಷ್ಟ್ರಕೂಟ ರಾಜವಂಶದ ಪ್ರಮುಖ ಆಡಳಿತಗಾರನಾದ ಅಮೋಘವರ್ಷನ ಇತಿಹಾಸವು ವರ್ಣರಂಜಿತವಾಗಿದೆ.

read more
ಚೋಳರ ಕಾಲದ ಗ್ರಾಮಾಡಳಿತ
ಚೋಳರ ಕಾಲದ ಗ್ರಾಮಾಡಳಿತ

ಉತ್ತರ ಮೇರೂರು ಶಾಸನದ ಒಳನೋಟಗಳ ಮೂಲಕ ಚೋಳರ ಕಾಲದ ಗ್ರಾಮಾಡಳಿತ ಮತ್ತು ಅದರ ಸದಸ್ಯರ ಅರ್ಹತೆ- ಅನರ್ಹತೆ ಹಾಗೂ ಕರ್ತವ್ಯಗಳಲ್ಲದೇ ಆಡಳಿತದ ವಿಶಿಷ್ಟ ಅಂಶಗಳನ್ನು ಗಮನಿಸಿ

read more
ಪಲ್ಲವರ ಕಲೆ ಮತ್ತು ವಾಸ್ತುಶಿಲ್ಪ
ಪಲ್ಲವರ ಕಲೆ ಮತ್ತು ವಾಸ್ತುಶಿಲ್ಪ

ಪಲ್ಲವ ರಾಜನು ಕಲೋಪಾಸಕರಾಗಿದ್ದು ಕಲೆ ಮತ್ತು ವಾಸ್ತುಶಿಲ್ಪಕ್ಕೆ ಅಪಾರ ಪ್ರೋತ್ಸಾಹ ನೀಡಿದರು. ಪರಿಣಾಮವಾಗಿ ಭಾರತೀಯ ಕಲಾಚರಿತ್ರೆಯಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು.

read more
ಸಂಘಂ ಯುಗ ಅಥವಾ ಸಂಘಂ ಸಾಹಿತ್ಯ
ಸಂಘಂ ಯುಗ ಅಥವಾ ಸಂಘಂ ಸಾಹಿತ್ಯ

ಸಾಹಿತ್ಯದಲ್ಲಿ ಸಂಘಂ ಯುಗ ಅಥವಾ ಸಂಘಂ ಸಾಹಿತ್ಯದ ಮಹತ್ವವನ್ನು ಅರಿಯಿರಿ. ಸಂಘಂ ಸಾಹಿತ್ಯದ ವೈವಿಧ್ಯತೆಯನ್ನು ಹಾಗೂ ಅದರ ಸವಿಯನ್ನು ಸವಿಯಿರಿ.

read more
ಸಿಂಧ್‌ನ ಅರಬ್ ಆಕ್ರಮಣ (ಕ್ರಿ.ಶ 711 )
ಸಿಂಧ್‌ನ ಅರಬ್ ಆಕ್ರಮಣ (ಕ್ರಿ.ಶ 711 )

ಸಿಂದ್‌ ಪ್ರದೇಶದ ಮೇಲೆ ಅರಬ್ ಆಕ್ರಮಣದ (ಕ್ರಿ.ಶ 711 ) ಮಹತ್ವವನ್ನು ಮತ್ತು ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಅದರ ಪ್ರಭಾವವನ್ನು ಅನ್ವೇಷಿಸಿ.

read more

ಘೋರಿ ಮಹಮ್ಮದನ ಆಕ್ರಮಣಗಳು ಮತ್ತು ಅವುಗಳ ಪರಿಣಾಮಗಳು
ಘೋರಿ ಮಹಮ್ಮದನ ಆಕ್ರಮಣಗಳು ಮತ್ತು ಅವುಗಳ ಪರಿಣಾಮಗಳು

12 ನೇ ಶತಮಾನದಲ್ಲಿ ಉತ್ತರ ಭಾರತದ ಇತಿಹಾಸದ ಮೇಲೆ ಮಹಮ್ಮದ್ ಘೋರಿಯ ಆಕ್ರಮಣಗಳನ್ನು ಗಮನಿಸಿ ಮತ್ತು ಅವುಗಳ ಪರಿಣಾಮಗಳನ್ನು ಅಧ್ಯಯನ ಮಾಡಿರಿ

read more