ಇತಿಹಾಸ

ಇತಿಹಾಸವು ಇತಿಹಾಸಪೂರ್ವ ಕಾಲದಿಂದ ಇಂದಿನವರೆಗೆ ಮಾನವನ ಪ್ರಯಾಣವನ್ನು ವಿವರಿಸುವ ವಿಶಾಲವಾದ, ಕ್ರಿಯಾತ್ಮಕ ಕ್ಷೇತ್ರವಾಗಿದೆ. ಇತಿಹಾಸವನ್ನು ಪ್ರಾಚೀನ , ಮಧ್ಯಕಾಲೀನ , ಆಧುನಿಕ  ಮತ್ತು ಸಮಕಾಲೀನ ಇತಿಹಾಸಗಳೆಂದು ಸಾಮಾನ್ಯವಾಗಿ ವಿಭಾಗಿಸಲಾಗಿದೆ. ಈ ಬಗೆಯ ವಿಭಾಗದಲ್ಲಿ ಕೆಲವೊಂದು ಎದ್ದು ಕಾಣುವ ಅಂಶಗಳು ಇರಬಹುದಾದರೂ ಗೆರೆ ಎಳೆಯುಂತಹ ವ್ಯತ್ಯಾಸಗಳು ಕಂಡು ಬರುವುದಿಲ್ಲ. ಯಾಕೆಂದರೆ ಇತಿಹಾಸ ಎಂಬುದು ಇತಿಹಾಸ ಪೂರ್ವ ಕಾಲದಿಂದ ಇಂದಿನವರೆಗೂ, ಮುಂದೆಯೂ ನಿರಂತರವಾಗಿ ಬೆಳೆಯುತ್ತಿರುವ ಜ್ಞಾನ ಶಾಖೆಯಾಗಿದೆ. ಇದು  ಮಾನವನ ಏಳುಬೀಳುಗಳ ನೆನಪುಗಳ ಆಗರವಾಗಿದೆ.

ಭಾರತೀಯ ವಿದ್ಯಾರ್ಥಿಗಳು ಭಾರತದ ಇತಿಹಾಸ ಮಾತ್ರವಲ್ಲದೇ ಸ್ಥಳೀಯ ಇತಿಹಾಸವನ್ನು  ಒಳಗೊಂಡು, ಮಾನವನ ಬದುಕನ್ನು  ಬದಲಿಸಿದ ಯುರೋಪಿನ ಇತಿಹಾಸ, ಏಷ್ಯಾ ಇತಿಹಾಸ, ಅಮೇರಿಕಾ ಇತಿಹಾಸವನ್ನು  ಅಧ್ಯಯನ ಮಾಡುತ್ತಾರೆ. ಇತಿಹಾಸವು “ಅಧಿಕಾರಸ್ತರ ದಾಖಲೆ” ಮಾತ್ರವಲ್ಲದೇ ಜನಸಾಮಾನ್ಯರ ಬದುಕಿನ ಇತಿಹಾಸವೂ, ಆಚರಣೆಯೂ ಆಗಿದೆ. ಈ ಹಿನ್ನೆಲೆಯಲ್ಲಿ “ಸಾಂಸ್ಕೃತಿಕ ಇತಿಹಾಸಕ್ಕೆ” ಮಹತ್ವ ಬಂದಿದ್ದು ಕೆಲವೊಂದು ವಿಶ್ವವಿದ್ಯಾನಿಲಯಗಳಲ್ಲಿ ಇತಿಹಾಸ ಮತ್ತು ಸಂಸ್ಕೃತಿಯ  ಅಧ್ಯಯನಕ್ಕೆ  ಸಂಬಂಧಿಸಿದ ಪತ್ರಿಕೆಗಳನ್ನು ಸಿಲಬಸ್‌ ಪಠ್ಯವಾಗಿ ಇಟ್ಟಿದ್ದು ಇದು ಹೊಸರೀತಿಯ ತಿಳಿವಿಗೆ ನಾಂದಿಯಾಗಿದೆ. ಅವರ ಸಿಲಬಸ್‌ ಪ್ರಕಾರ ಮಾಹಿತಿಯ ಸಮೃದ್ಧ  ಹೂರಣವೇ ನಮ್ಮ ಈ ಪ್ರಯತ್ನವಾಗಿದೆ.

‘studentsfree.in’ ನಲ್ಲಿ  ವಿದ್ಯಾರ್ಥಿಗಳಿಗೆ ಅವರ ಪಠ್ಯಕ್ರಮಕ್ಕೆ  ಅನುಗುಣವಾಗಿ ಉತ್ತಮವಾದ ಲೇಖನಗಳು, ಟಿಪ್ಪಣಿಗಳು, ಶೈಕ್ಷಣಿಕ ವೀಡಿಯೊಗಳು ಮತ್ತು ಸಂಶೋಧನಾ ಪರಿಕರಗಳನ್ನು ಒದಗಿಸುತ್ತೇವೆ. ಹೀಗೆ ನಾವು ಉತ್ತಮ ಸಂಪನ್ಮೂಲಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ  ನೆರವಾಗಲು ಪ್ರಯತ್ನಿಸುತ್ತೇವೆ  ಹಾಗೂ ಇತಿಹಾಸವನ್ನು ಆಳವಾಗಿ ಮತ್ತು ಸ್ಪಷ್ಟವಾಗಿ-ಹೆಚ್ಚು ನಿಖರವಾಗಿ ಅನ್ವೇಷಿಸಲು-ತಿಳಿಯುವಂತಾಗಲು ನಾವು ಅವರಿಗೆ ಸಹಾಯ ಮಾಡುತ್ತೇವೆ.

ಇತಿಹಾಸವು ಇತಿಹಾಸಪೂರ್ವ ಕಾಲದಿಂದ ಇಂದಿನವರೆಗೆ ಮಾನವನ ಪ್ರಯಾಣವನ್ನು ವಿವರಿಸುವ ವಿಶಾಲವಾದ, ಕ್ರಿಯಾತ್ಮಕ ಕ್ಷೇತ್ರವಾಗಿದೆ. ಇತಿಹಾಸವನ್ನು ಪ್ರಾಚೀನ , ಮಧ್ಯಕಾಲೀನ , ಆಧುನಿಕ  ಮತ್ತು ಸಮಕಾಲೀನ ಇತಿಹಾಸಗಳೆಂದು ಸಾಮಾನ್ಯವಾಗಿ ವಿಭಾಗಿಸಲಾಗಿದೆ. ಈ ಬಗೆಯ ವಿಭಾಗದಲ್ಲಿ ಕೆಲವೊಂದು ಎದ್ದು ಕಾಣುವ ಅಂಶಗಳು ಇರಬಹುದಾದರೂ ಗೆರೆ ಎಳೆಯುಂತಹ ವ್ಯತ್ಯಾಸಗಳು ಕಂಡು ಬರುವುದಿಲ್ಲ. ಯಾಕೆಂದರೆ ಇತಿಹಾಸ ಎಂಬುದು ಇತಿಹಾಸ ಪೂರ್ವ ಕಾಲದಿಂದ ಇಂದಿನವರೆಗೂ, ಮುಂದೆಯೂ ನಿರಂತರವಾಗಿ ಬೆಳೆಯುತ್ತಿರುವ ಜ್ಞಾನ ಶಾಖೆಯಾಗಿದೆ. ಇದು  ಮಾನವನ ಏಳುಬೀಳುಗಳ ನೆನಪುಗಳ ಆಗರವಾಗಿದೆ.

ಭಾರತೀಯ ವಿದ್ಯಾರ್ಥಿಗಳು ಭಾರತದ ಇತಿಹಾಸ ಮಾತ್ರವಲ್ಲದೇ ಸ್ಥಳೀಯ ಇತಿಹಾಸವನ್ನು  ಒಳಗೊಂಡು, ಮಾನವನ ಬದುಕನ್ನು  ಬದಲಿಸಿದ ಯುರೋಪಿನ ಇತಿಹಾಸ, ಏಷ್ಯಾ ಇತಿಹಾಸ, ಅಮೇರಿಕಾ ಇತಿಹಾಸವನ್ನು  ಅಧ್ಯಯನ ಮಾಡುತ್ತಾರೆ. ಇತಿಹಾಸವು “ಅಧಿಕಾರಸ್ತರ ದಾಖಲೆ” ಮಾತ್ರವಲ್ಲದೇ ಜನಸಾಮಾನ್ಯರ ಬದುಕಿನ ಇತಿಹಾಸವೂ, ಆಚರಣೆಯೂ ಆಗಿದೆ. ಈ ಹಿನ್ನೆಲೆಯಲ್ಲಿ “ಸಾಂಸ್ಕೃತಿಕ ಇತಿಹಾಸಕ್ಕೆ” ಮಹತ್ವ ಬಂದಿದ್ದು ಕೆಲವೊಂದು ವಿಶ್ವವಿದ್ಯಾನಿಲಯಗಳಲ್ಲಿ ಇತಿಹಾಸ ಮತ್ತು ಸಂಸ್ಕೃತಿಯ  ಅಧ್ಯಯನಕ್ಕೆ  ಸಂಬಂಧಿಸಿದ ಪತ್ರಿಕೆಗಳನ್ನು ಸಿಲಬಸ್‌ ಪಠ್ಯವಾಗಿ ಇಟ್ಟಿದ್ದು ಇದು ಹೊಸರೀತಿಯ ತಿಳಿವಿಗೆ ನಾಂದಿಯಾಗಿದೆ. ಅವರ ಸಿಲಬಸ್‌ ಪ್ರಕಾರ ಮಾಹಿತಿಯ ಸಮೃದ್ಧ  ಹೂರಣವೇ ನಮ್ಮ ಈ ಪ್ರಯತ್ನವಾಗಿದೆ.

‘studentsfree.in’ ನಲ್ಲಿ  ವಿದ್ಯಾರ್ಥಿಗಳಿಗೆ ಅವರ ಪಠ್ಯಕ್ರಮಕ್ಕೆ  ಅನುಗುಣವಾಗಿ ಉತ್ತಮವಾದ ಲೇಖನಗಳು, ಟಿಪ್ಪಣಿಗಳು, ಶೈಕ್ಷಣಿಕ ವೀಡಿಯೊಗಳು ಮತ್ತು ಸಂಶೋಧನಾ ಪರಿಕರಗಳನ್ನು ಒದಗಿಸುತ್ತೇವೆ. ಹೀಗೆ ನಾವು ಉತ್ತಮ ಸಂಪನ್ಮೂಲಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ  ನೆರವಾಗಲು ಪ್ರಯತ್ನಿಸುತ್ತೇವೆ  ಹಾಗೂ ಇತಿಹಾಸವನ್ನು ಆಳವಾಗಿ ಮತ್ತು ಸ್ಪಷ್ಟವಾಗಿ-ಹೆಚ್ಚು ನಿಖರವಾಗಿ ಅನ್ವೇಷಿಸಲು-ತಿಳಿಯುವಂತಾಗಲು ನಾವು ಅವರಿಗೆ ಸಹಾಯ ಮಾಡುತ್ತೇವೆ.

ಕರ್ನಾಟಕದ ವಿಶ್ವವಿದ್ಯಾಲಯಗಳು

Sl.No University Location
1 ಮೈಸೂರು ವಿಶ್ವವಿದ್ಯಾಲಯ ಮೈಸೂರು
2 ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ
3 ಬೆಂಗಳೂರು ವಿಶ್ವವಿದ್ಯಾಲಯ ಬೆಂಗಳೂರು
4 ಮಂಗಳೂರು ವಿಶ್ವವಿದ್ಯಾಲಯ ಮಂಗಳೂರು
5 ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ
6 ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ
7 ಕನ್ನಡ ವಿಶ್ವವಿದ್ಯಾಲಯ ಹಂಪಿ
8 ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು
9 ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ
10 ತುಮಕೂರು ವಿಶ್ವವಿದ್ಯಾಲಯ ತುಮಕೂರು
11 ದಾವಣಗೆರೆ ವಿಶ್ವವಿದ್ಯಾಲಯ ದಾವಣಗೆರೆ
12 ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ
13 ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ
14 ಬೆಂಗಳೂರು ಸಿಟಿ ಯೂನಿವರ್ಸಿಟಿ ಬೆಂಗಳೂರು
15 ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕೋಲಾರ
16 ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಬೆಂಗಳೂರು
17 ಮಂಡ್ಯ ಏಕೀಕೃತ ವಿಶ್ವವಿದ್ಯಾಲಯ ಮಂಡ್ಯ
18 ನೃಪತುಂಗ ವಿಶ್ವವಿದ್ಯಾಲಯ ಬೆಂಗಳೂರು
19 ರಾಯಚೂರು ವಿಶ್ವವಿದ್ಯಾಲಯ ರಾಯಚೂರು
20 ಕೊಪ್ಪಳ ವಿಶ್ವವಿದ್ಯಾಲಯ ಕೊಪ್ಪಳ
21 ಚಾಮರಾಜನಗರ ವಿಶ್ವವಿದ್ಯಾಲಯ ಚಾಮರಾಜನಗರ
22 ಬಾಗಲಕೋಟ ವಿಶ್ವವಿದ್ಯಾಲಯ ಬಾಗಲಕೋಟ
23 ಬೀದರ್ ವಿಶ್ವವಿದ್ಯಾಲಯ ಬೀದರ್
24 ಹಾವೇರಿ ವಿಶ್ವವಿದ್ಯಾಲಯ ಹಾವೇರಿ
25 ಹಾಸನ ವಿಶ್ವವಿದ್ಯಾಲಯ ಹಾಸನ
26 ಕೊಡಗು ವಿಶ್ವವಿದ್ಯಾಲಯ ಕೊಡಗು

 

ಕುವೆಂಪು​ ವಿಶ್ವವಿದ್ಯಾಲಯದ ಪಠ್ಯಕ್ರಮ

ಪ್ರಾಚೀನ ಭಾರತೀಯ ಇತಿಹಾಸ

ಭಾರತೀಯ ಇತಿಹಾಸದ ಮೇಲೆ ಭೂಗೋಳದ ಪ್ರಭಾವ

ಭಾರತೀಯ ಇತಿಹಾಸದ ಮೇಲೆ ಭೂಗೋಳದ ಪ್ರಭಾವ

ಆಧಾರಗಳು

ಭಾರತೀಯ ಇತಿಹಾಸದ ರಚನೆಯಲ್ಲಿ ಆಧಾರಗಳ ಪ್ರಾಮುಖ್ಯತೆ

ಭಾರತೀಯ ಇತಿಹಾಸದ ರಚನೆಗೆ ವಿದೇಶಿ ಬರಹಗಾರರ ಕೊಡುಗೆಗಳು

ಶಿಲಾಯುಗ ಮತ್ತು ಲೋಹಯುಗ (ಪೂರ್ವ ಇತಿಹಾಸ)

ಹಳೆಶಿಲಾಯುಗದ ಅವಧಿ

ಮೆಸೊಲಿಥಿಕ್ ಅವಧಿ

ನವಶಿಲಾಯುಗದ ಅವಧಿ ಮತ್ತು ಚಾಲ್ಕೋಲಿಥಿಕ್ ಅವಧಿ

ಬೃಹತ್‌ ಶಿಲಾಯುಗದ ಅವಧಿ

ಸಿಂಧೂ ಬಯಲಿನ ನಾಗರಿಕತೆ

ಸಿಂಧೂ ಬಯಲಿನ ನಾಗರಿಕತೆಯ ಲಕ್ಷಣಗಳು

ಸಿಂಧೂ ನಾಗರಿಕತೆಯಲ್ಲಿ ನಗರ ಯೋಜನೆ

ಸಿಂಧೂ ನಾಗರಿಕತೆಯ ಪ್ರಮುಖ ತಾಣಗಳು

ಸಿಂಧೂ ಕಣಿವೆ ನಾಗರಿಕತೆಯಲ್ಲಿ ಆರ್ಥಿಕ ಜೀವನ

ಸಿಂಧೂ ಕಣಿವೆ ನಾಗರಿಕತೆಯಲ್ಲಿ ಧಾರ್ಮಿಕ ಜೀವನ

ಸಿಂಧೂ ನಾಗರಿಕತೆಯ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಸ್ಥಿತಿಗಳು

ವೇದಕಾಲ

ಆರಂಭಿಕ ವೈದಿಕ ಅವಧಿಯಲ್ಲಿ ಧಾರ್ಮಿಕ ಜೀವನ

ಆರಂಭಿಕ ವೇದಕಾಲದ ರಾಜಕೀಯ ಪರಿಸ್ಥಿತಿಗಳು

ಆರಂಭಿಕ ವೇದಕಾಲದ ಸಾಮಾಜಿಕ ಪರಿಸ್ಥಿತಿ

ನಂತರದ ವೇದಕಾಲದ ಧಾರ್ಮಿಕ ಜೀವನ

ನಂತರದ ವೇದಕಾಲದ ರಾಜಕೀಯ ಪರಿಸ್ಥಿತಿಗಳು

ನಂತರದ ವೇದಕಾಲದ ಸಾಮಾಜಿಕ ಜೀವನ

ಹೊಸ ಧರ್ಮದ ಉದಯ

ಹೊಸ ಧರ್ಮಗಳ ಉದಯಕ್ಕೆ ಕಾರಣವಾಗುವ ಅಂಶಗಳು

ಗೌತಮ ಬುದ್ಧನ ಜೀವನ ಮತ್ತು ಬೋಧನೆಗಳು

ಮಹಾವೀರನ ಜೀವನ ಮತ್ತು ಬೋಧನೆಗಳು

ಮೌರ್ಯರು

ಚಂದ್ರಗುಪ್ತ ಮೌರ್ಯರ ಸಾಧನೆಗಳು

ಅಶೋಕ ಮಹಾಶಯನ ಜೀವನ ಮತ್ತು ಸಾಧನೆಗಳು

ಅಶೋಕನ ಆಡಳಿತ

ಅಶೋಕನ ಶಾಸನಗಳು

ಅಶೋಕ ಮತ್ತು ಬೌದ್ಧಧರ್ಮದ ಹರಡುವಿಕೆ

ಅಶೋಕನ ಧಮ್ಮ

ಅಶೋಕನ ಆಡಳಿತ ವ್ಯವಸ್ಥೆ

ಮೌರ್ಯರ ಆಡಳಿತ ವ್ಯವಸ್ಥೆ

ಕುಶಾನರು

ಕಾನಿಷ್ಕನ ಸಾಧನೆಗಳು

ಕಾನಿಷ್ಕನ ಧಾರ್ಮಿಕ ನೀತಿ ಮತ್ತು ಬೌದ್ಧಧರ್ಮಕ್ಕೆ ಕೊಡುಗೆಗಳು

ಕಾನಿಷ್ಕನ ಸಾಂಸ್ಕೃತಿಕ ಸಾಧನೆಗಳು

ಗಾಂಧಾರ ಕಲೆ ಮತ್ತು ವಾಸ್ತುಶಿಲ್ಪ

ಕುಶಾನರ ಸಾಂಸ್ಕೃತಿಕ ಕೊಡುಗೆಗಳು

ಗುಪ್ತರು

ಸಮುದ್ರಗುಪ್ತನ ಅದ್ಭುತ ವಿಜಯಗಳು

ಗುಪ್ತರ ಕಾಲದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ

ಗುಪ್ತರ ಕಾಲದಲ್ಲಿ ಸಾಹಿತ್ಯ

ಗುಪ್ತರ ಕಾಲದ ಸುವರ್ಣಯುಗ

ಗುಪ್ತರ ಸುವರ್ಣಯುಗ ಪರಿಕಲ್ಪನೆ – ಮಿಥ್ ಅಥವಾ ಸತ್ಯ:

ಗುಪ್ತರ ಕಾಲದಲ್ಲಿ ಊಳಿಗಮಾನ್ಯ ಪದ್ಧತಿ

ವರ್ಧನರು

ಹರ್ಷವರ್ಧನನ ಸಾಧನೆಗಳು

ಹ್ಯೂಯೆನ್ ತ್ಸಾಂಗ್ – ಒಂದು ಟಿಪ್ಪಣಿ

ನಳಂದಾ ವಿಶ್ವವಿದ್ಯಾಲಯ – ಒಂದು ಟಿಪ್ಪಣಿ

ಬಾದಾಮಿ ಚಾಲುಕ್ಯರು

ಇಮ್ಮಡಿ ಪುಲಕೇಶಿಯ ಸಾಧನೆಗಳು

ಕಲೆ ಮತ್ತು ವಾಸ್ತುಶಿಲ್ಪಕ್ಕೆ ಬಾದಾಮಿ ಚಾಲುಕ್ಯರ ಕೊಡುಗೆಗಳು

ರಾಷ್ಟ್ರಕೂಟರು

ಅಮೋಘವರ್ಷದ ಸಾಧನೆಗಳು

ರಾಷ್ಟ್ರಕೂಟರ ಆಡಳಿತ

ಕಲೆ ಮತ್ತು ವಾಸ್ತುಶಿಲ್ಪಕ್ಕೆ ರಾಷ್ಟ್ರಕೂಟರ ಕೊಡುಗೆಗಳು

ಚೋಳರು

ಸ್ಥಳೀಯ ಸ್ವಯಂ ಆಡಳಿತ ಸರ್ಕಾರ

ಪಲ್ಲವರು

ಪಲ್ಲವರ ಕಲೆ ಮತ್ತು ವಾಸ್ತುಶಿಲ್ಪ

ಸಂಗಮ್ ಸಾಹಿತ್ಯ

ಸಂಗಮ್‌ ಸಾಹಿತ್ಯ

ಸಂಗಮ್ ಅವಧಿಯಲ್ಲಿ ಜೀವನ ಮತ್ತು ಸಂಸ್ಕೃತಿ

ಸಿಂಧ್ ಮೇಲೆ ಅರಬ್ ಆಕ್ರಮಣ

ಅರಸ ದಾಹಿರ್: ಒಂದು ಟಿಪ್ಪಣಿ

ಸಿಂಧ್‌ನ ಅರಬ್ ಆಕ್ರಮಣ: ಒಂದು ಟಿಪ್ಪಣಿ

ಘಜ್ನಿ ಮತ್ತು ಘೋರಿಯ ಆಕ್ರಮಣಗಳು

ಘಜ್ನಿ ಮಹಮ್ಮದ್‌ನ ಆಕ್ರಮಣಗಳು ಮತ್ತು ಅವುಗಳ ಪರಿಣಾಮಗಳು

ಮಹಮ್ಮದ್‌ ಘೋರಿಯ ಆಕ್ರಮಣಗಳು ಮತ್ತು ಅವುಗಳ ಪರಿಣಾಮಗಳು

ಮಧ್ಯಕಾಲೀನ ಭಾರತದ ಇತಿಹಾಸ

ದೆಹಲಿ ಸುಲ್ತಾನರು:-

ಕುತ್ತುದ್ದೀನ್ ಐಬಕ್  ಮತ್ತು ದೆಹಲಿ ಸಾಮ್ರಾಜ್ಯದ ಸ್ಥಾಪನೆ,

ಅಲ್ಲಾವುದ್ದೀನ್ ಖಿಲ್ಜಿ ಮತ್ತು ಆತನ ಆಡಳಿತಾತ್ಮಕ ಸುಧಾರಣೆಗಳು (ಆಂತರಿಕ ನೀತಿ),

ಮಹಮದ್ ಬಿನ್ ತೊಘಲಕ್ ಮತ್ತು ಆತನ ಆಡಳಿತಾತ್ಮಕ ಪ್ರಯೋಗಗಳು

ದೆಹಲಿ ಸುಲ್ತಾನರ ಕೊಡುಗೆಗಳು : ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪ,

ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು

ವಿಜಯನಗರ ಸಾಮ್ರಾಜ್ಯ:–

ಶ್ರೀಕೃಷ್ಣದೇವರಾಯನ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯ,

ಸಾಂಸ್ಕೃತಿಕ ಕೊಡುಗೆಗಳು : ಸಾಹಿತ್ಯ, ಕಲೆ, ವಾಸ್ತುಶಿಲ್ಪ,

ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳು,

ವಿಜಯನಗರದ ಆಡಳಿತ.

ಸುಧಾರಣಾ ಚಳುವಳಿ  (ಭಕ್ತಿ ಚಳುವಳಿ):–

ಕಬೀರ್, ನಾನಕ್‌, ಮೀರಾಬಾಯಿ,

ಸೂಫಿ ಪಂಥ, ಕನಕದಾಸ, ಪುರಂದರ ದಾಸ

ರಜಪೂತರು:

ರಜಪೂತರ ಮೂಲ

ರಜಪೂತರ ಏಳಿಗೆ

ರಜಪೂತರ ಸಮಾಜ, ಆರ್ಥಿಕತೆ, ರಾಜಕೀಯ ವ್ಯವಸ್ಥೆ,

ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪ

ಮೊಘಲ್‌ ಸಾಮ್ರಾಜ್ಯ:- 

ಬಾಬರ್ ಮತ್ತು ಮೊಗಲ್ ಸಾಮ್ರಾಜ್ಯದ ಸ್ಥಾಪನೆ,

ಶೇರ್‌ಷಾ ಮತ್ತು ಆತನ ಆಡಳಿತ,

ಅಕ್ಬರ್ ಮತ್ತು ಆತನ ರಜಪೂತ ನೀತಿ ಹಾಗೂ ಧಾರ್ಮಿಕ ನೀತಿ

ಷಹಜಹಾನ್ ಮತ್ತು ಆತನ ಕಲೆ ಮತ್ತು ವಾಸ್ತುಶಿಲ್ಪದ ಕೊಡುಗೆಗಳು,

ಔರಂಗಜೇಬ್ ಮತ್ತು ಆತನ ಧಾರ್ಮಿಕ ಹಾಗೂ ಡೆಕ್ಕನ್ ನೀತಿ,

ಮೊಗಲರ ಅವನತಿಗೆ ಕಾರಣಗಳು

ಮೊಗಲರ ಮಂತ್ರಿಮಂಡಳಿ, ಆಡಳಿತ, ಕಂದಾಯ ನೀತಿ,

ಮೊಗಲರ ಮನ್ಸಬ್‌ದಾರಿ ಪದ್ಧತಿ,

ಮೊಗಲರ ಸಾಮಾಜಿಕ ಪರಿಸ್ಥಿತಿ,

ಮೊಗಲರ ಆರ್ಥಿಕ ಸ್ಥಿತಿಗತಿ,

ಮೊಗಲರ ಸಾಹಿತ್ಯ ಕೊಡುಗೆಗಳು,

ಮೊಗಲರ ಕಲೆ-ವಾಸ್ತುಶಿಲ್ಪ

ಮರಾಠರು:-

ಶಿವಾಜಿ

ಶಿವಾಜಿ ಮತ್ತು ಆತನ ಆಡಳಿತ,

ಪೇಶ್ವೆಗಳು ಮತ್ತು ಮರಾಠರ ಏಳಿಗೆ,

3 ನೇ ಪಾಣಿಪತ್ ಕದನ

ಯುರೋಪಿಯನ್ನರ ಆಗಮನ:-

ಪೋರ್ಚುಗೀಸರು, ಡಚ್ಚರು,

ಫ್ರೆಂಚರು ಮತ್ತು ಇಂಗ್ಲೀಷರು.